Gandhakuti

ಅಲಏನ ಬೀವಿಗೆಯ ಬೆಳಕಲ್ಲ.

ಪ್ರೊ. ಎಸ್.ಜಿ. ಸಿದ್ಧರಾಮಯ್ಯ  ನನ್ನ ನಂತರದ ತಲೆಮಾರಿನ ಕೆಲವು ವ್ಯಕ್ತಿಗಳು ನನ್ನನ್ನು ಹೆಚ್ಚು ಪ್ರಭಾವಿಸಿದ್ದಾರೆ. ಅವರೆಲ್ಲ ಸಾಮಾಜಿಕವಾಗಿ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿರುವವರು ಹಾಗೂ ವಿಶೇಷವಾಗಿ ಅವರ ಬದುಕಿನ ಕ್ರಮದಿಂದಾಗಿ ನನ್ನನ್ನು ಹೆಚ್ಚು ಆಕರ್ಷಿಸಿದವರು. ಅವರಲ್ಲಿ ಲಕ್ಷ್ಮೀಪತಿ ಕೋಲಾರ, ಕೆ.ವೈ.ನಾರಾಯಣಸ್ವಾಮಿ ಮತ್ತು ಬಂಜಗೆರೆ ಜಯಪ್ರಕಾಶ್ ಬಹಳ ಮುಖ್ಯವಾದವರು. ಚಳವಳಿಗಳು ಸ್ಥಗಿತಗೊಂಡ ಕಾಲಘಟ್ಟದ ನಂತರ ಆ ಚಳವಳಿಗಳ ಆಶಯಗಳನ್ನು ತಮ್ಮ ಎದೆಗೆ ತುಂಬಿಕೊಂಡು ಅದರಂತೆ ಬದುಕುತ್ತಾ, ತಮ್ಮ ತಲೆಮಾರಿನವರನ್ನು, ನಂತರದ ಪೀಳಿಗೆಯವರನ್ನು ಹೆಚ್ಚು ಕ್ರಿಯಾಶೀಲಗೊಳಿಸುವ ಕಾರ್ಯದಲ್ಲಿ ತೊಡಗಿರುವ ಈ […]

ಜೇಪಿ: my activist ಗುರು 

ಪ್ರೊ. ಶಿವರಾಮಯ್ಯ ಪ್ರಿಯ ಶಿವರಾಮಯ್ಯನವರಿಗೆ,ನಿಮ್ಮ ಪ್ರೀತಿ ತುಂಬಿದ ಪತ್ರ ಬಂತು. ನಾನು ಸಾರ್ವಜನಿಕವಾಗಿ ಹೇಳಿಕೊಳ್ಳಲಾಗದ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿದಿಲ್ಲ.ಕರ್ನಾಟಕದ ಸಮಸ್ಯೆಗಳ ಬಗ್ಗೆ ನಮಗೆಲ್ಲಾ ಎಂದೂ ಕಾಳಜಿಗಳು ತುಂಬಿರಲಿ. ಅದನ್ನು ಬಗೆಹರಿಸುವ ಹೋರಾಟ ಮಾರ್ಗ ಹಾಗೂ ಸ್ವರೂಪಗಳ ಬಗ್ಗೆ ಮಾತ್ರ ಕಾಲಕಾಲಕ್ಕೆ ಸೂಕ್ತ ಆಲೋಚನೆ, ವಿಶ್ಲೇಷಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕು.ನಾನು ಮೊದಲಿನಂತೆ ಪೂರ್ಣಾವಧಿ ಹೋರಾಡಲು ನನ್ನ ಆರೋಗ್ಯ ಹಾಗೂ ಆಲೋಚನೆ ಎರಡೂ ಸಮ್ಮತಿಸುತ್ತಿಲ್ಲ.ಜೀವನಕ್ಕಾಗಿ ದುಡಿಯುತ್ತಲೇ ಸಮಾಜಕ್ಕಾಗಿ ಶ್ರಮಿಸಬೇಕು. ಸಾಮಾಜಿಕ ಹೊಣೆಗಾರಿಕೆಯನ್ನು ‘ಸ್ವಾಮೀಜಿ’ಗಳಂತೆ ಹೊರುವುದು ಸ್ವಲ್ಪ ಕಷ್ಟ […]

ಏಳು ಮಲ್ಲಿಗೆ ತೂಕದ ರಾಜಕುಮಾರ : ಜೇಪಿ

ಪ್ರೊ. ಹಿ.ಶಿ. ರಾಮಚಂದ್ರೇಗೌಡ ನನ್ನ ಮನಸ್ಸಿನಿಂದ ಹೊರಗೆ ಹೇಗೆ ಬಿಡಲಿ-ಬಂಜಗೆರೆಯನ್ನು, ನನ್ನನ್ನು ಖಾಲಿ ಮಾಡಿಕೊಂಡಂತಾಗುತ್ತದಲ್ಲ. ಈ ಮನೋ ಪ್ರಕ್ರಿಯೆಯನ್ನು ಯಾರು ಇಷ್ಟಪಡುತ್ತಾರೆ. ಆತ್ಮವನ್ನು ದೇಹದಿಂದ, ದೇಹವನ್ನು ಆತ್ಮದಿಂದ ಬೇರೆ ಮಾಡಲಾಗುವುದೆ? ಅನೇಕ ಜನಗಳನ್ನು ಎತ್ತಬೇಕೆಂಬ ಫಲಾನುಭವಿಗಳು ಆತ್ಮವನ್ನು ಬೇರೆ ಬೇರೆ ಕಾಲ-ದೇಶ- ದೇಹಗಳಿಗೆ ರವಾನಿಸುತ್ತಿರುತ್ತಾರೆ. ನಾವು ಒಂದು ದೇಹದ ಆತ್ಮ, ಅಂಗ ಅಖಂಡ ಅನ್ನುವವರು. ಈ ದೇಹದ್ದು ಈ ಆತ್ಮ, ಬೇರೆ ದೇಹದ್ದು ಬೇರೆ ಆತ್ಮ ಹಾಗೆ: ನನ್ನ ಚಿಂತನಾ ದೇಹ-ಆತ್ಮದ ಅವಿಭಾಜ್ಯ ಸ್ವರೂಪ ಜೆ.ಪಿ.ಗುಣವಾಚಕಗಳಲ್ಲಿ ಕೂಡಿಹಾಕಲೆ […]