Gandhakuti

ಪದಾರ್ಪಣ

Lorem Ipsum is simply dummy text of the printing and typesetting industry. Lorem Ipsum has been the industry’s standard dummy text ever since the 1500s, when an unknown printer took a galley of type and scrambled it to make a type specimen book. It has survived not only five centuries, but also the leap into […]

ಬಂಜಗೆರೆ : ಈವರೆಗಿನ ಕವಿತೆಗಳು

Lorem Ipsum is simply dummy text of the printing and typesetting industry. Lorem Ipsum has been the industry’s standard dummy text ever since the 1500s, when an unknown printer took a galley of type and scrambled it to make a type specimen book. It has survived not only five centuries, but also the leap into […]

ಸಮುದ್ರ ಮತ್ತು ಇತರ ಕವಿತೆಗಳು

Lorem Ipsum is simply dummy text of the printing and typesetting industry. Lorem Ipsum has been the industry’s standard dummy text ever since the 1500s, when an unknown printer took a galley of type and scrambled it to make a type specimen book. It has survived not only five centuries, but also the leap into […]

ಬೇಗಂಪುರ

ಭಕ್ತಿ ಚಳವಳಿಯ ತೀವ್ರಗಾಮಿ ಸಂತ ರವಿದಾಸ್ (ಕ್ರಿ.ಶ. 1450-1520) ತನ್ನನ್ನು ತಾನು ‘ಈಗ ಸ್ವತಂತ್ರನಾಗಿರುವ ಚಮ್ಮಾರ’ ಎಂದು ಕರೆದುಕೊಳ್ಳುತ್ತಾನೆ. ತನ್ನ “ಬೇಗಂಪುರ” ಹಾಡಿನಲ್ಲಿ ಭಾರತೀಯ ಆದರ್ಶರಾಜ್ಯವನ್ನು – ಒಂದು ಆಧುನಿಕ ಜಾತಿರಹಿತ, ವರ್ಗರಹಿತ, ತೆರಿಗೆ-ಮುಕ್ತ ನಗರವನ್ನು -ಮೊದಲು ಕಲ್ಪಿಸಿಕೊಂಡವನು. ಇದು ಬ್ರಾಹ್ಮಣೀಯ ಕಲಿಯುಗದ ನರಕಸದೃಶ ಕಲ್ಪನೆಗೆ ವ್ಯತಿರಿಕ್ತವಾಗಿತ್ತು. ಭಾರತವನ್ನು ‘ಪುನಃಶೋಧಿಸಲು’ ಪೌರಸ್ತ್ಯವಾದಿ, ರಾಷ್ಟ್ರೀಯವಾದಿ ಮತ್ತು ಹಿಂದುತ್ವವಾದಿ ಪ್ರವೃತ್ತಿಗಳನ್ನು ತಿರಸ್ಕರಿಸುತ್ತಾ, ಗೇಲ್ ಓಮ್ವೆಟ್ ಅವರು ಐದು ಶತಮಾನಗಳ ಅವಧಿಯಲ್ಲಿ ವ್ಯಾಪಿಸಿಕೊಂಡಿರುವ ತಳಸ್ತರೀಯ ದಾರ್ಶನಿಕರ ವಿಶ್ವ ದೃಷ್ಟಿಕೋನವನ್ನು ಒಟ್ಟುಗೂಡಿಸಿ ಇಲ್ಲಿ […]

ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳು ಸಂಪುಟ-1-7

‘ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳು’ ಸಂಪುಟ-1 ರಿಂದ ಸಂಪುಟ-7ರವರೆಗೆ ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳ ಅಧ್ಯಯನಾತ್ಮಕ ಕೃತಿ. ಕನ್ನಡ ಭಾಷಾ ಭಾರತಿ ಪ್ರಕಟಿಸಿದ ಈ ಕೃತಿಯನ್ನು ಡಾ. ಬಂಜಗೆರೆ ಜಯಪ್ರಕಾಶ್ ಸಂಪಾದಿಸಿದ್ದಾರೆ. ವಿವಿಧ ಅನುವಾದಕರು ಈ ಕೃತಿ ರಚನೆಗೆ ಸಹಕರಿಸಿದ್ದಾರೆ.

ಅಂತ್ಯಜರ ತತ್ತ್ವ ಚಿಂತನೆಗಳು

ಪಂಚರಾತ್ರ, ಅಹಿರ್ ಬುದ್ನ್ಯ ಸಂಹಿತೆ, ಭಾಗವತ, ದತ್ತಪಂಥ, ನಾಥಪಂಥ, ಶರಣಪಂಥ, ಭಕ್ತಿಪಂಥ ಹೀಗೆ ಸಾಲುಸಾಲಾಗಿ ತಳಾದಿ ಜನರ ನಡುವಿಂದ ಒಡಮೂಡಿ ಬಂದಿರುವ ತತ್ತ್ವ ಚಿಂತನೆಗಳು, ಆರಾಧನಾ ವಿಧಿಗಳು ಹಾಗೂ ಸಾಮಾಜಿಕ ಆಚರಣೆಗಳನ್ನು ಹಿಡಿದು ನೋಡಿದರೆ ನಾವೀಗ “ನೀವು ಹಿಂದೂಗಳಲ್ಲ ಮತ್ತು ನೀವು ಪಾಲಿಸುತ್ತಿರುವ ನೀತಿ ಹಿಂದೂ ಧರ್ಮದ್ದಲ್ಲ’ ಎಂದು ಹೇಳುವ ಮುಖಾಂತರ ಅವರನ್ನು ಈ ವಕ್ತಾರರ ಹುದ್ದೆಯಿಂದ ಬಿಡುಗಡೆ ಮಾಡುವ ಕಡೆಗೆ ಆಲೋಚಿಸಬೇಕಿದೆ. ಈ ಛದ್ಮವೇಷದ ಪಂಜರವನ್ನು ಮುರಿಯಬೇಕೆಂದರೆ ಆ ವೇಷದ ಸೂತ್ರಧಾರಿಯಾಗಿ ನಿಂತಿರುವ ಬ್ರಾಹ್ಮಣ್ಯದ ವಾದಗಳನ್ನು […]

ಖಲೀಲ್‌ ಗಿಬ್ರಾನ್‌ ಪ್ರವಾದಿ

ಖಲೀಲ್‌ ಗಿಬ್ರಾನ್‌ ಪ್ರವಾದಿ ಕೃತಿಯು ಬಂಜಗೆರೆ ಜಯಪ್ರಕಾಶ ಅವರ ಅನುವಾದಿತ ಕೃತಿಯಾಗಿದೆ. ಮುರಿದ ರೆಕ್ಕೆಗಳ ದೇವತೆ ‘ಈ ಲೋಕಕ್ಕೆ ಬರುವ ಮುಂಚೆಯೇ, ನನ್ನ ತಾಯಿಯಾಗಿ ನಿನ್ನ ಆಯ್ಕೆ ಮಾಡಿಕೊಂಡಿದ್ದನಾ ಅಮ್ಮಾ?’ ‘ಈ ಲೋಕಕ್ಕೆ ಬರದಿದ್ದರೆ ನೀನು ದೇವತೆಯಾಗಿಯೇ ಇದ್ದು ಬಿಡುತ್ತಿದ್ದೆ ಕಂದಾ ನಾನು ಈಗಲೂ ದೇವತೆ’ ನಾನು ಹೇಳಿದೆ ‘ಆದರೆ ನಿನ್ನ ರೆಕ್ಕೆಗಳಲ್ಲಿ ಮಗು ?’ ಅವಳ ತೋಳುಗಳನ್ನು ನನ್ನ ಭುಜದ ಮೇಲಿರಿಸಿಕೊಂಡು ಹೇಳಿದೆ, ಇವೇ ನನ್ನ ರೆಕ್ಕೆಗಳು ‘ಆದರೆ ಅವು, ಮುರಿದ ರೆಕ್ಕೆಗಳು ತನ್ನ ಗೆಳತಿ […]

ಬಾಗ್ ಬಹುದುರ್ ನ ಸಾವು

‘ಬಾಗ್ ಬಹುದುರ್ ನ ಸಾವು’ ಲೇಖಕ ಬಂಜಗೆರೆ ಜಯಪ್ರಕಾಶ್ ಅವರ ಲೇಖನ ಸಂಕಲನ. ಕಳೆದ ಎರಡು ಮೂರು ವರ್ಷಗಳಲ್ಲಿ ಬರೆದ ಕೆಲವು ಲೇಖನಗಳು ಇಲ್ಲಿ ಸಂಕಲನಗೊಂಡಿವೆ. ನಮ್ಮ ಸಮಕಾಲೀನ ದೃಷ್ಟಿಕೋನ ಹಾಗೂ ಸೂಕ್ಷ್ಮ ಗ್ರಹಿಕೆಗಳಿಂದ ಕೂಡಿವೆ. ಬಹುಪಾಲು ಲೇಖನಗಳು ಪ್ರಖರ ಬೌದ್ಧಿಕತೆಯ ನಡುವೆಯೂ ವೈಯಕ್ತಿಕ ಅನುಭವಗಳ ನೆಲೆಯಲ್ಲಿ ಕಥನಗಳಂತೆ ಚೇತೋಹಾರಿಯಾಗಿ ನಿರೂಪಿತವಾಗಿರುವುದೊಂದು ವೈಶಿಷ್ಟ, ಕನ್ನಡದ ಸಂಸ್ಕೃತಿ ಚಿಂತನೆಗೆ ಈ ಸಂಕಲನವೊಂದು ಮೌಲಿಕ ಸೇರ್ಪಡೆ.

ರಾಮಾಯಣ ವಿಷವೃಕ್ಷ

ತೆಲುಗಿನ ಖ್ಯಾತ ಸಾಹಿತಿ ವಿಶ್ವನಾಥ ಸತ್ಯನಾರಾಯಣ ಅವರು ಬರೆದ  ’ರಾಮಾಯಣ ಕಲ್ಪವೃಕ್ಷಮ್’ಎಂಬ ಕೃತಿಗೆ ಉತ್ತರವಾಗಿ ಮುಪ್ಪಾಳು ರಂಗನಾಯಕಮ್ಮನವರ ’ರಾಮಾಯಣ ವಿಷವೃಕ್ಷಮ್’ ಎಂಬ ಗ್ರಂಥ ಆಧರಿಸಿದ ಬಂಜಗೆರೆ ಜಯಪ್ರಕಾಶ ರಚಿಸಿದ ಕೃತಿಯಿದು. ಮೂರು ಸಂಪುಟಗಳಲ್ಲಿ ಇರುವ ರಾಮಾಯಣ ವಿಷವೃಕ್ಷಮ್ ಕೃತಿಯು ತೆಲುಗು ಸಾಹಿತ್ಯಲೋಕದಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿತ್ತು. ರಂಗನಾಯಕಮ್ಮನವರ ರಾಮಾಯಣದಲ್ಲಿ ಇರುವ ಊಳಿಗಮಾನ್ಯ, ಸ್ತ್ರೀವಿರೋಧಿ, ಜಾತಿವಾದಿ, ಶೋಷಕ ಮೌಲ್ಯಗಳನ್ನು ತಮ್ಮ ಕೃತಿಯ ಮೂಲಕ ಬಿಚ್ಚಿಟ್ಟಿದ್ದರು. ಬಂಜೆಗೆರೆಯವರು ಕೇವಲ ಸಾಹಿತ್ಯದಲ್ಲಷ್ಟೇ ಅಲ್ಲದೆ ಆಚರಣೆಯಲ್ಲಿಯೂ ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ದುಡಿಯುತ್ತಾ […]