Skip to main content

Gandhakuti

ಬಂಜಗೆರೆ ಜಯಪ್ರಕಾಶ್ ಅವರ “ಮಹೂವಾ” ಮತ್ತು “ನಾಳೆಗಾದರೂ ಸಿಗದೆ ನಿನ್ನ ತಾವಿನ ಗುರುತು” ಕವನ ಸಂಕಲನಗಳ ಕವಿತೆಗಳು ಮತ್ತು ನಂತರ ಬರೆದ ಆಯ್ದ ಕವಿತೆಗಳನ್ನು ಒಟ್ಟುಮಾಡಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಶತಮಾನೋತ್ಸವದ ಮಾಲಿಕೆಯಲ್ಲಿ ಪ್ರಕಟಿಸಿರುವ ಕವನ ಸಂಕಲನ “ಬಂಜಗೆರೆ – ಈವರೆಗಿನ ಕವಿತೆಗಳು”. ‘ನನ್ನ ಅಕಾವ್ಯಕ್ಕೆ ಅರ್ಥ ಗೊತ್ತಿಲ್ಲ ನನಗೆ, ಗೊತ್ತಿರೋದು ಕಾರಣ’ ಎಂದು ಕಾಲದ ಪ್ರತಿಧ್ವನಿಗಳಾಗಿ, ಪ್ರತಿರೋಧಗಳಾಗಿ, ಸಾಕ್ಷಿಪ್ರಜ್ಞೆಯಾಗಿ ಓದುಗ ಲೋಕವನ್ನು ಎಚ್ಚರಿಸುತ್ತವೆ.

ಬಂಜಗೆರೆ : ಈವರೆಗಿನ ಕವಿತೆಗಳು